News & Updates

ಹಿಂದಿ ಭ್ಸಾೆಗೆ ವಿಶ್ವಭ್ಸಾÉ ಆಗುವ ಶಕ್ತಿ ಇದೆ;ಡಾ. ಮುಕುಂದ ಪ್ರಭು | ಡಾ. ದುರ್ಗಾರತ್ನ ಸಿ. ಅನುವಾದಿತ ಕೃತಿ ಬಿಡುಗಡೆ

ಪುತ್ತೂರು, ಸೆ.25: ಯಾವುದೇ ರ‍್ಸಾÀ್ಟ್ರ ರ‍್ಸಾÀ್ಟ್ರಭ್ಸಾÉಯ ಹೊರತಾಗಿ ಹಿಂದಿಗೆ ಸಮಸ್ತ ರ‍್ಸಾÀ್ಟ್ರವನ್ನು ಒಗ್ಗೂಡಿಸುವ ಶಕ್ತಿ ಇದೆ. ಹಿಂದಿ ಅತ್ಯಂತ ಸರಳ ಭ್ಸಾÉ ಆದರೂ ಇಂಗ್ಲೀ್ಸï ತುಂಬಾ ಖ್ಯಾತಿ ಪಡೆದಿದೆ. ಇದಕ್ಕೆ ಮೂಲ ಕಾರಣ ಇಂಗ್ಲೀ್ಸï ಯಾವುದೇ ಭ್ಸಾÉಯನ್ನಾದರು ತನ್ನೊಳಗೆ ಅರಗಿಸಿ ಬಿಡುತ್ತದೆ ಎಂದು ಮಂಗಳೂರು, ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ಹಿಂದಿ ವಿಭಾಗ ಮುಖ್ಯಸ್ಥ ಡಾ. ಮುಕುಂದ ಪ್ರಭು ಹೇಳಿದರು.

ಹಿಂದಿ ದಿವಸ್ ಸಮಾರೋಹ್ ಹಾಗೂ ಡಾ. ಶ್ರೀಧರ ಎಚ್.ಜಿ. ಅವರ ‘ ಶಿಖಂಡಿ’ ಪುಸ್ತಕವನ್ನು ಡಾ. ದುರ್ಗಾರತ್ನ ಸಿ. ಅವರು ಹಿಂದಿಯಲ್ಲಿ ಅನುವಾದಿಸಿದ ಅವತರಣಿಕೆ ಸೆ.25 ರಂದು ವಿವೇಕಾನಂದ ಕಲಾ ವಿಜ್ಞಾನ ಮತ್ತು ವಾಣಿಜ್ಯ (ಸ್ವಾಯತ್ತ) ಮಹಾವಿದ್ಯಾಲಯದ ಸುವರ್ಣ ಮಹೋತ್ಸವ ಸಭಾಭನದಲ್ಲಿ ಲೋಕಾರ್ಪಣೆ ಮಾಡಿ ಮಾತನಾಡಿದರು.

ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಡಾ. ಶ್ರೀಪತಿ ಕಲ್ಲೂರಾಯ ಅಧ್ಯಕತೆ ವಹಿಸಿ ಮಾತನಾಡಿ ಸಮಯ ಬದಲಾಗುತ್ತಾ ಹೋದಂತೆ ಹಿಂದಿ ಭ್ಸಾÉಯ ವಿಜ್ಞಾನವನ್ನು ಜನರು ಮರೆಯುತ್ತಿದ್ದಾರೆ. ಮಾತನಾಡಲು ಮಾತ್ರ ಭ್ಸಾÉಯನ್ನು ಬಳಕೆ ಮಾಡದೆ, ಶೈಕ್ಷಣಿಕ ತಳಹದಿಯಲ್ಲಿ ಬಳಕೆ ಮಾಡಿದಾಗ ಅದರ ಹೊಳಪು ಕಳೆದುಕೊಳ್ಳುವುದಿಲ್ಲ ಎಂದು ಹೇಳಿದರು.

ಈ ಸಂದರ್ಭದಲ್ಲಿ ಹಿಂದಿ ದಿವಸ್ ಪ್ರಯುಕ್ತ ಹಮ್ಮಿಕೊಂಡ ಹಿಂದಿ ಸ್ಪರ್ಧಾ ವಿಜೇತರಿಗೆ ಬಹುಮಾನ ನೀಡಲಾಯಿತು. ಸಭಾ ಕಾರ್ಯಕ್ರಮದ ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ವೇದಿಕೆಯಲ್ಲಿ ಕಾಲೇಜಿನ ಆಡಳಿತ ಮಂಡಳಿ ಸಂಚಾಲಕ ಮುರಳೀಕ್ಸೃÀ್ಣ ಕೆ.ಎನ್., ವಿವೇಕಾನಂದ ಸ್ವಾಯತ್ತ ಕಾಲೇಜಿನ ಪರೀಕ್ಷಾಂಗ ಕುಲಸಚಿವ ಡಾ. ಶ್ರೀಧರ ಎಚ್.ಜಿ., ಕಾಲೇಜಿನಾ ಪ್ರಾಂಶುಪಾಲ ಪ್ರೊ. ವ್ಸಿÀÄ್ಣ ಗಣಪತಿ ಭಟ್ ಉಪ್ಥಿತರಿದ್ದರು.

ಕಾರ್ಯಕ್ರಮವನ್ನು ಸುಮಶ್ರೀ ಮತ್ತು ವಾಣಿಶ್ರೀ ಪ್ರಾರ್ಥಿಸಿ, ಅಮೃತ ಮತ್ತು ಅಪೂರ್ವ ನಿರೂಪಿಸಿ, ಕಲಾ ವಿಭಾಗದ ಡೀನ್ ಮತ್ತು ಹಿಂದಿ ವಿಭಾಗದ ಮುಖ್ಯಸ್ಥೆ ಡಾ. ದುರ್ಗಾರತ್ನ ಸಿ. ಸ್ವಾಗತಿಸಿ, ವಂದಿಸಿದರು.

Related News

ವಿವೇಕಾನಂದ ಕಾಲೇಜಿನಲ್ಲಿ ಮನೋವಿಜ್ಞಾನ ವಿಭಾಗದ ಚಟುವಟಿಕೆಗಳ ಉದ್ಘಾಟನಾ  ಕಾರ್ಯಕ್ರಮ-14-10-2024

ವಿವೇಕಾನಂದ ಕಾಲೇಜಿನಲ್ಲಿ ಮನೋವಿಜ್ಞಾನ ವಿಭಾಗದ ಚಟುವಟಿಕೆಗಳ…

ಪುತ್ತೂರು,ಅ.14: ಪ್ರಸ್ತುತ ದಿನಗಳಲ್ಲಿ ಮನಃಶಾಸ್ತ್ರ ವಿಭಾಗ ಹೆಚ್ಚು…

ನಮ್ಮತನವನ್ನು ಮರಳಿ ತರುವ ಪ್ರಯತ್ನವಾಗಲಿ; ಡಾ.ಪ್ರಭಾಕರ ಭಟ್ ಕಲ್ಲಡ್ಕ.

ನಮ್ಮತನವನ್ನು ಮರಳಿ ತರುವ ಪ್ರಯತ್ನವಾಗಲಿ; ಡಾ.ಪ್ರಭಾಕರ…

ಪುತ್ತೂರು, ಅ.೦೯: ನವರಾತ್ರಿಯ ಶುಭ ಸಂರ‍್ಭದಲ್ಲಿ ವಿವೇಕಾನಂದ…

ಸಾಂಸ್ಕೃತಿಕ ವಾತಾವರಣ ಇದ್ದಲ್ಲಿ ಜೀವನೋತ್ಸಾಹ ಇರುತ್ತದೆ: ಡಾ.ಜೀವನ್ ರಾಮ್ ಸುಳ್ಯ

ಸಾಂಸ್ಕೃತಿಕ ವಾತಾವರಣ ಇದ್ದಲ್ಲಿ ಜೀವನೋತ್ಸಾಹ ಇರುತ್ತದೆ:…

ವಿವೇಕಾನಂದ ಕಾಲೇಜಿನಲ್ಲಿ ಪ್ರತಿಭೋತ್ಸವಪುತ್ತೂರು, ಸೆ. 27: ತರಗತಿಯ…