ಪುಸ್ತಕ ಓದುವುದರಿಂದ ಉತ್ತಮ ಬರಹಗಾರನಾಗಬಹುದು: ಪ್ರೊ. ಶ್ರೀಪತಿ ಕಲ್ಲೂರಾಯ.
ವಿವೇಕಾನಂದ ಕಾಲೇಜಿನಲ್ಲಿ ಬರವಣಿಗೆ ಕೌಶಲ್ಯದ ಕುರಿತು ಕರ್ಯಾಗಾರ. ಪುತ್ತೂರು:ನಮ್ಮ ಬದುಕಿನಲ್ಲಿ ವಿದ್ಯಾರ್ಥಿ ಜೀವನ ಎನ್ನುವುದುಕಲಿಯುವ ಒಂದು ಹಂತ. ಆದುದರಿಂದ ನಾವೊಬ್ಬ ಒಳ್ಳೆಯಬರಹಗಾರನಾಗಬೇಕಾದರೆ ಮೊದಲು ಒಳ್ಳೆಯಓದುಗನಾಗಬೇಕು. ನಾವು ಏನನ್ನು ಓದಿದ್ದೇವೋ ಮತ್ತುಏನನ್ನು ಕಲಿಯುತ್ತಿದ್ದೇವೋ ಅದರಿಂದ ಸ್ಪೂರ್ತಿ ಪಡೆದುಬರೆಯಲು ಪ್ರಾರಂಭಿಸಬೇಕು. ನನಗೆ ಎಲ್ಲವೂ ತಿಳಿದಿದೆಎನ್ನುವುದಕ್ಕಿಂತ, ನನಗೆ ಏನು ತಿಳಿದಿಲ್ಲ ಎನ್ನುವ ಮನೋಭಾವನಮ್ಮಲ್ಲಿ ಬಂದಾಗ ಹೆಚ್ಚಿನ ವಿಷಯಗಳನ್ನು ತಿಳಿದುಕೊಳ್ಳಲುಸಾಧ್ಯಗುತ್ತದೆ. ಆ ಕಾರಣಕ್ಕಾಗಿ ನಮ್ಮ ಮನಸ್ಸನ್ನು ಸದಾತೆರೆದಿಟ್ಟುಕೊಳ್ಳಬೇಕು ಹಾಗೂ ಬರವಣಿಗೆಯ ಆರಂಭದಲ್ಲಿಸರಳವಾದ ವಿಷಯದಿಂದಲೇ ಬರೆಯಲು ಪ್ರಾರಂಭಿಸಿ ಎಂದುವಿವೇಕಾನAದ ಕಾಲೇಜಿನ ಕಾಲೇಜಿನ ಆಡಳಿತ ಮಂಡಳಿಯ […]
ವಿವೇಕಾನಂದ ಕಾಲೇಜಿನಲ್ಲಿ ಸಂಶೋಧನಾ ವಿಧಾನದ ಕುರಿತು ಕಾರ್ಯಾಗಾರ-28-10-24
ವಿದ್ಯಾರ್ಥಿಗಳಲ್ಲಿರಬೇಕು-ಪ್ರೊ.ವಿಷ್ಣು ಗಣಪತಿ ಭಟ್ಪುತ್ತೂರು: ಹೊಸತನವನ್ನು ಕಲಿತುಕೊಳ್ಳುವುದೇಸಂಶೋಧನೆ. ಸಂಶೋಧನೆ ತನ್ನದೇ ಆದ ಮಾದರಿಗಳನ್ನುಒಳಗೊಂಡಿದೆ. ಮಾಹಿತಿ ಸಂಗ್ರಹಣೆ ಮಾಡುವುದು ಸಂಶೋಧನಾಕ್ಷೇತ್ರದಲ್ಲಿ ಅತ್ಯಮೂಲ್ಯ. ಪ್ರಶ್ನೆ ಮಾಡುವುದೇ ಸಂಶೋಧನೆಆದ್ದರಿAದ ಪ್ರಶ್ನೆ ಮಾಡುವ ಕೌಶಲ್ಯವನ್ನು ವಿದ್ಯಾರ್ಥಿಗಳುರೂಡಿಸಿಕೊಳ್ಳಿ ಎಂದು ವಿವೇಕಾನಂದ ಕಾಲೇಜಿನ ಪ್ರಾಂಶುಪಾಲಪ್ರೊ.ವಿಷ್ಣು ಗಣಪತಿ ಭಟ್ ಹೇಳಿದರು.ಇವರು ಪುತ್ತೂರಿನ ವಿವೇಕಾನಂದ ಕಲಾ,ವಿಜ್ಞಾನ ಮತ್ತು ವಾಣಿಜ್ಯಮಹಾವಿದ್ಯಾಲಯ (ಸ್ವಾಯತ್ತ) ಇಲ್ಲಿ ವಿವೇಕಾನಂದ ಸಂಶೋಧನಾಕೇAದ್ರ ಆಯೋಜಿಸಿದ ಸಂಶೋಧನಾ ವಿಧಾನದ ಕುರಿತುಕಾರ್ಯಾಗಾರ ಸಂಶೋಧನಾ ವಿಧಾನಗಳ ಕುರಿತು ನಡೆದಕರ್ಯಗಾರಲ್ಲಿ ಅಧ್ಯಕ್ಷೀಯ ಮಾತುಗಳನ್ನಾಡಿದರು.ಈ ಸಂದರ್ಭದಲ್ಲಿ ಕಾಲೇಜಿನ ಐಕ್ಯೂಎಸಿ ಘಟಕದ ಸಂಯೋಜಕ,ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಶಿವಪ್ರಸಾದ್ […]
ವಿವೇಕಾನಂದ ಕಾಲೇಜಿನಲ್ಲಿ ಫುಡ್ ಕಾರ್ನಿವಲ್ ೨೦೨೪ ಉದ್ಘಾಟನೆ.
ಪುತ್ತೂರು: ಕಾಲೇಜು ದಿನಗಳಲ್ಲೇ ವಿದ್ಯಾರ್ಥಿಗಳಲ್ಲಿ ಉದ್ಯಮಶೀಲತೆ ಬೆಳೆಸುವುದು ಅಗತ್ಯ. ಉದ್ಯಮ ಯಾರು ಬೇಕಾದರೂ ಆರಂಭಿಸಬಹುದು. ಅದರಲ್ಲಿ ಲಾಭ ಗಳಿಸಿದಾಗ ಮಾತ್ರವೇ ಯಶಸ್ವಿ ಉದ್ಯಮಿ ಎನಿಸಿಕೊಳ್ಳಲು ಸಾಧ್ಯ. ಕಾಲೇಜು ದಿನಗಳಲ್ಲೇ ಹಮ್ಮಿಕೊಳ್ಳುವ ಇಂತಹ ಫುಡ್ ಕಾರ್ನಿವಲ್ಗಳಿಂದ ವ್ಯವಹಾರ ಜ್ಞಾನ ಅಭಿವೃದ್ಧಿಯಾಗುತ್ತದೆ. ಗ್ರಾಹಕರನ್ನು ಸೆಳೆಯುವ ಕೌಶಲ್ಯವೂ ಕರಗತವಾಗುತ್ತದೆ ಎಂದು ವಿವೇಕಾನಂದ ಕಾಲೇಜಿನ ಹಿರಿಯ ವಿದ್ಯಾರ್ಥಿ, ದರ್ಬೆಯ ಶ್ರೀ ಫ್ಯಾಮಿಲಿ ರೆಸ್ಟೋರೆಂಟ್ನ ಮಾಲೀಕ ತೇಜಸ್.ಕೆ ಹೇಳಿದರು. ಇವರು ಪುತ್ತೂರಿನ ವಿವೇಕಾನಂದ ಕಲಾ, ವಿಜ್ಞಾನ ಹಾಗೂ ವಾಣಿಜ್ಯ(ಸ್ವಾಯತ್ತ) ಕಾಲೇಜಿನ ವ್ಯವಹಾರ ಆಡಳಿತ ನಿರ್ವಹಣಾ […]
ರಾಷ್ಟ್ರ ಮಟ್ಟದ ಶಿಬಿರದಲ್ಲಿ ವಿವೇಕಾನಂದ ಕಾಲೇಜಿನ ಎನ್ಸಿಸಿ ವಿದ್ಯಾರ್ಥಿಗಳ ಸಾಧನೆ.
ಪುತ್ತೂರು: ಇಲ್ಲಿನ ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯಮಹಾವಿದ್ಯಾಲಯ (ಸ್ವಾಯತ್ತ)ದ ಎನ್ಸಿಸಿ ವಿದ್ಯಾರ್ಥಿಗಳು ಉತ್ತರಾಖಂಡರಾಜ್ಯದ ರಾಣಿಭಾಗ್ನಲ್ಲಿ ನಡೆದ ರಾಷ್ಟ್ರ ಮಟ್ಟದ &quoಣ;ಏಕ್ ಭಾರತ್ಶ್ರೇಷ್ಠ್ ಭಾರತ್ &quoಣ; ಶಿಬಿರದಲ್ಲಿ ಇತ್ತೀಚಿಗೆ ಭಾಗವಹಿಸಿದ್ದು ವಿವಿಧಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದಪದಕಗಳನ್ನು ಗಳಿಸಿದ್ದಾರೆ. ಕಾಲೇಜಿನ ಎನ್ಸಿಸಿ ಕೆಡೆಟ್ಗಳಾದಸಿಎಸ್ಎಂ ಬಬಿನ್ ಬಿ. ರೈ , ಸಿಕ್ಯುಎಂಎಸ್ ಮನ್ಮಶ್ರೀ ಎಮ್.ಐ, ಎಸ್ಜಿಟಿ ಆಕರ್ಶ್ ಜಿ.ಶೆಟ್ಟಿ, ಎಸ್ಜಿಟಿ ಅಮೃತ, ಎಸ್ಜಿಟಿ ಧೀರಜ್ ಎಸ್.ವಿ, ಎಲ್ಸಿಪಿಎಲ್ ಭವಿಷ್ಯಾ ಜೆ.ಕೆ,ಎಲ್ಸಿಪಿಎಲ್ ಕೃಷ್ಣ ವಿನ್ಯಾಸ್ ಪಾಲ್ಗೊಂಡಿದ್ದರು. ಇವರಿಗೆ ಕಾಲೇಜಿನ ಎನ್ಸಿಸಿಅಧಿಕಾರಿ […]
ಆರ್ಕಿಡ್ ಸಸ್ಯಗಳು ಪರಿಸರದ ಆರೋಗ್ಯವನ್ನುಸೂಚಿಸುತ್ತದೆ : ಪಾಂಡೀರ ಕೌಶಿಕ್ ಕಾವೇರಪ್ಪ.
ಪುತ್ತೂರು: ಭಾರತದಲ್ಲಿ ಆರ್ಕಿಡ್ ಗಳು ವಿಶಿಷ್ಟ ಸ್ಥಾನವನ್ನುಹೊಂದಿದೆ. ಆರ್ಕಿಡ್ ಗಿಡಗಳು ಸಸ್ಯಗಳ ಜಾತಿಯಲ್ಲಿವಿಶೇಷವಾಗಿದ್ದು, ಎರಡನೆಯ ಅತಿ ಹೆಚ್ಚು ಪ್ರಬೇಧಗಳನ್ನುಹೊಂದಿರುವ ಸಸ್ಯಗಳಾಗಿವೆ. ಆರ್ಕಿಡ್ ಸಸ್ಯಗಳಲ್ಲಿ ಪರಾಗಸ್ಪರ್ಶವುಕಷ್ಟಕರವಾದ ಕ್ರಿಯೆಯಾಗಿದ್ದು, ಇವುಗಳನ್ನುಶ್ವಾಸಕೋಶ ಮತ್ತು ಕಿಡ್ನಿಗಳ ಸಮಸ್ಯೆಗೆ ಔಷಧಿಯಾಗಿಬಳಸಲಾಗುತ್ತದೆ ಮತ್ತು ಆರ್ಕಿಡ್ ಸಸ್ಯಗಳು ಮಾಲಿನ್ಯ ಇರುವಕಡೆಗಳಲ್ಲಿ ಕಾಣಸಿಗುವುದಿಲ್ಲ ಎಂದು ಪರಿಸರವಾದಿ ಪಾಂಡೀರ ಕೌಶಿಕ್ಕಾವೇರಪ್ಪ ಹೇಳಿದರು.ಇವರು ಪುತ್ತೂರಿನ ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯಮಹಾವಿದ್ಯಾಲಯ ( ಸ್ವಾಯತ್ತ) ನೇಚರ್ ಕ್ಲಬ್,ಸೈನ್ಸ್ಅಸೋಸಿಯೇಷನ್ ಮತ್ತು ಐಕ್ಯೂಎಸಿ ಜಂಟಿ ಆಶ್ರಯದಲ್ಲಿ ನಡೆದಕೊಡಗಿನ ವರ್ಲ್ಡ್ ಆರ್ಕಿಡ್ ಗಳ ಕುರಿತ ಕನ್ನಡದ […]
ವಿವೇಕಾನಂದ ಕಾಲೇಜಿನ ಎನ್ ಸಿ ಸಿಯ ಮೂವರುವಿದ್ಯಾರ್ಥಿಗಳು ಅಗ್ನಿಪಥ್ ಗೆ ಆಯ್ಕೆ.
ಪುತ್ತೂರು: ಇಲ್ಲಿನ ವಿವೇಕಾನಂದ ಕಲಾ, ವಾಣಿಜ್ಯ ಹಾಗೂ ವಿಜ್ಞಾನಮಹಾವಿದ್ಯಾಲಯ (ಸ್ವಾಯತ್ತ)ದ ಎನ್.ಸಿ.ಸಿ ಘಟಕದ ತೃತೀಯ ವಾಣಿಜ್ಯವಿಭಾಗದ ವಿದ್ಯಾರ್ಥಿಗಳಾದ ಪುನೀತ್ ರಾಜ್ (ಕೊಂಬಾರು ನಿವಾಸಿ ದಿ.ಅಪ್ಪಣ್ಣಹಾಗೂ ದಿ.ಗಿರಿಜಾ ಇವರ ಪುತ್ರ), ಅವಿನ್ ಎಂ (ಮಡ್ನೂರು ನಿವಾಸಿ ಎ ಎಚ್ .ಚಂದ್ರಶೇಖರ ಹಾಗೂ ಗೀತಾ ದಂಪತಿಯ ಪುತ್ರ) ಮತ್ತು ಕೆ.ಎಸ್ಕಿರಣ್ ಕುಮಾರ್ (ಮುಂಡೂರು ನಿವಾಸಿ ಕೆ.ಸುಬ್ರಾಯ ಹಾಗೂಮೀನಾಕ್ಷಿ ಪಿ ಇವರ ಪುತ್ರ) ಇವರು ಭಾರತ ಸರಕಾರದ ಅಗ್ನಿಪಥ್ಯೋಜನೆಯಡಿಯಲ್ಲಿ ಮೂರು ಹಂತದ ಪರೀಕ್ಷೆಯಲ್ಲಿಉತ್ತೀರ್ಣಗೊಂಡು ಭಾರತೀಯ ಸೇನೆಗೆ ಆಯ್ಕೆಯಾಗಿದ್ದಾರೆ.ಈ ಮೂವರೂ ವಿದ್ಯಾರ್ಥಿಗಳು ಅತ್ಯುತ್ತಮಕ್ರೀಡಾಪಟುಗಳಾಗಿದ್ದು […]
ವಿವೇಕಾನಂದ ಕಾಲೇಜಿನಲ್ಲಿ ಶಿವರಾಮ ಕಾರಂತ ಕುರಿತ ವಿಶೇಷ ಉಪನ್ಯಾಸ.
ಕಾರಂತರು ಅಪ್ಪಟ ಪರಿಸರ ಪ್ರೇಮಿ-ಡಾ.ನರೇಂದ್ರ ರೈ ದೇರ್ಲಪುತ್ತೂರು, ಅ.23: ಶಿವರಾಮ ಕಾರಂತರು ತಮ್ಮ ಬಹುಮುಖಪ್ರತಿಭೆಯಿಂದ ಕನ್ನಡ ಸಾಹಿತ್ಯ ಲೋಕವನ್ನುಶ್ರೀಮಂತಗೊಳಿಸಿದವರು. ಅಂತೆಯೇ ಪರಿಸರದ ಬಗೆಗೆ ಅತೀವಕಾಳಜಿಯುಳ್ಳವರಾಗಿದ್ದವರು. ನಾವು ಬದುಕುವ ಪರಿಸರ, ನಾವುಉಸಿರಾಡುವ ಗಾಳಿ, ಸೇವಿಸುವ ಆಹಾರ, ಕುಡಿಯುವ ನೀರು ಇವೆಲ್ಲದರಪ್ರಾಮುಖ್ಯತೆಯನ್ನು ಎಲ್ಲರಿಗೂ ತಿಳಿಸಿಕೊಟ್ಟು ಕನ್ನಡ ಸಾಹಿತ್ಯದಮುಖೇನ ಜಾಗೃತಿ ಮೂಡಿಸಿದವರು ಶಿವರಾಮ ಕಾರಂತರು.ಕಾರಂತರು ತಾವು ಬದುಕಿದ ಹಾಗೆ ಬರೆದವರು, ಬರೆದ ಹಾಗೆಬಾಳಿದವರು ಎಂದು ಸರ್ಕಾರಿ ಮಹಿಳಾ ದರ್ಜೆ ಕಾಲೇಜು ಪುತ್ತೂರುಇಲ್ಲಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ನರೇಂದ್ರ ರೈ ದೇರ್ಲಹೇಳಿದರು.ಇವರು […]
ವಿವೇಕಾನಂದ ಕಾಲೇಜಿನ ಬಿಸಿಎ ವಿಭಾಗದಿಂದ ಅರ್ಡುಯಿನೋ ಕಾರ್ಯಗಾರ.
ಪುತ್ತೂರು: ಇಲ್ಲಿನ ವಿವೇಕಾನಂದ ಕಲಾ,ವಾಣಿಜ್ಯ ಹಾಗೂ ವಿಜ್ಞಾನ (ಸ್ವಾಯತ್ತ) ಕಾಲೇಜಿನ ಬಿಸಿಎ ವಿಭಾಗದ ವಿದ್ಯಾರ್ಥಿಗಳಿಂದ ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮಶಾಲೆಯ ವಿದ್ಯಾರ್ಥಿಗಳಿಗೆ ಅರ್ಡುಯಿನೋ ಎನ್ನುವ ಕಾರ್ಯಗಾರವನ್ನು ನಡೆಸಲಾಯಿತು. ಒಂದು ದಿನದ ಈ ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳಿಗೆ ಪ್ರೋಗ್ರಾಮಿಂಗ್, ಡಿಸಿಷನ್ ಮೇಕಿಂಗ್ ಸ್ಟೇಟ್ ಮೆಂಟ್ಸ್ ಮತ್ತು ಲೂಪಿಂಗ್ ಸ್ಟೇಟ್ ಮೆಂಟ್ಸ್ ಗಳ ಬಗೆಗೆ ತಿಳಿಸಿಕೊಡಲಾಯಿತು. ಕಾಲೇಜಿನ ಬಿಸಿಎ ವಿಭಾಗದ ಮುಖ್ಯಸ್ಥ ಪ್ರಕಾಶ್ ಕುಮಾರ್ ಪಿ. ಹಾಗೂ ಉಪನ್ಯಾಸಕ ಕೀರ್ತನ್ ಕುಮಾರ್ ಇವರ ಮಾರ್ಗದರ್ಶನದಲ್ಲಿ ಕಾರ್ಯಗಾರವನ್ನು ವಿದ್ಯಾರ್ಥಿಗಳು ನಡೆಸಿಕೊಟ್ಟರು.
ವಿವೇಕಾನಂದ ಕಾಲೇಜಿನಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರ.
ಪುತ್ತೂರು. ಅ, 22:*ಮಾನವನ ದೇಹದಲ್ಲಿ 5 ಲೀಟರ್ನಷ್ಟು ರಕ್ತವಿದ್ದು, ಇದರ ಕೇಂದ್ರ ಸ್ಥಾನ ಹೃದಯವಾಗಿದೆ. ಹೃದಯದಲ್ಲಿ 4 ಕೋಣೆಗಳಿದ್ದು, ಎಡಭಾಗವು ಶುದ್ಧ ಮತ್ತು ಬಲಭಾಗವು ಅಶುದ್ಧ ರಕ್ತವನ್ನು ಹೊಂದಿದೆ.ವಿಶ್ರಾಂತಿ ಇಲ್ಲದ ಅಂಗವೆಂದರೆ ಅದು ಹೃದಯ. ರಕ್ತಗಳಲ್ಲಿ ವಿವಿಧ ವಿಂಗಡಗಳು, ಬೇರೆ ಬೇರೆ ಜಾತಿಗಳಿದ್ದು,ಅದರದೇ ಆದ ಕಾರ್ಯವನ್ನು ದೇಹದಲ್ಲಿ ನಿರ್ವಹಿಸುತ್ತದೆ. ರಕ್ತದಾನವನ್ನು 18 ವರ್ಷದಿಂದ 60 ವರ್ಷದವರೆಗಿನವರು ಮಾಡಬಹುದಾಗಿದೆ. ರಕ್ತದಾನದಿಂದ ಒಂದು ಜೀವವನ್ನು ಉಳಿಸಬಹುದು ಆದ್ದರಿಂದ ರಕ್ತದಾನ ಶ್ರೇಷ್ಠದಾನ ಎಂದು ರೋಟರಿ – ಕ್ಯಾಂಪ್ಕೋ ರಕ್ತ ಕೇಂದ್ರ ಪುತ್ತೂರು […]
ವಿವೇಕಾನಂದ ವಿದ್ಯಾವರ್ಧಕ ಸಂಘದಿOದ ದಿ.ಭಾಸ್ಕರ ಬಿ.ಅವರಿಗೆ ನುಡಿನಮನ.
ದಿ.ಭಾಸ್ಕರ ಬಿ ಅವರ ಸಮರ್ಪಣಾ ಮನೋಭಾವನಮಗೆಲ್ಲ ಮಾದರಿ:ಡಾ.ಪ್ರಭಾಕರ್ ಭಟ್ ಕಲ್ಲಡ್ಕ. ಪುತ್ತೂರು, ಅ,22: ಕೆಲವರು ಮರಣ ಹೊಂದಿದಾಗ ಅವರ ದೇಹಮಾತ್ರ ಮಣ್ಣಾಗುತ್ತದೆ, ಆದರೆ ಅವರು ಮಾಡಿದ ಕಾರ್ಯ ಹಾಗೂನೆನಪು ನಮ್ಮೊಂದಿಗೆ ಶಾಶ್ವತವಾಗಿ ನೆಲೆಯೂರುತ್ತದೆ.ಅಂತವರ ಸಾಲಿನಲ್ಲಿ ನಮ್ಮ ಕಾಲೇಜಿನ ಮುಖ್ಯಕಾರ್ಯನಿರ್ವಾಹಣಾಧಿಕಾರಿಯಾಗಿದ್ದ ಭಾಸ್ಕರ್ ಬಿ ಕೂಡ ಒಬ್ಬರು. ಎಲ್ಲಕ್ಷೇತ್ರದಲ್ಲೂ ತನ್ನನ್ನು ತಾನು ತೊಡಗಿಸಿಕೊಂಡು, ಎಲ್ಲರಿಗೂಮಾರ್ಗದರ್ಶಕರಾಗಿ ತನ್ನ ಬದುಕಿನುದ್ದಕ್ಕೂ ನಮ್ಮ ಸಂಸ್ಥೆಯಏಳಿಗೆಗಾಗಿ ದುಡಿದವರು. ಶಿಕ್ಷಣ, ಕಾನೂನು, ಹಣಕಾಸು ಹಾಗೂ ಎಲ್ಲಾಕ್ಷೇತ್ರಗಳಲ್ಲಿಯೂ ಇವರಿಗಿದ್ದ ಜ್ಞಾನ ಮಟ್ಟಹುಬ್ಬೇರಿಸುವಂತದ್ದು. ಜೊತೆಗೆ ರಾಷ್ಟ್ರೀಯ ಸ್ವಯಂ ಸೇವಕಸಂಘದ ಅಪ್ಪಟ […]