News

News & Updates

Latest News

ವಿವೇಕಾನಂದ ಕಾಲೇಜಿನಲ್ಲಿ ಹ್ಯಾಕಥಾನ್ ಕಾರ್ಯಗಾರ“ಹ್ಯಾಕಥಾನ್ ಸೃಜನಶೀಲತೆ ಮತ್ತು ಕೌಶಲ್ಯಾಭಿವೃದ್ಧಿಗೆ ಪ್ರೇರಣೆ” – ಡಾ. ವಿಜಯ್ ವಿ. ಎಸ್;

ಪುತ್ತೂರು: “ಇಂದಿನ ಯುಗದಲ್ಲಿ ಶಿಕ್ಷಣ ಮಾತ್ರವಲ್ಲದೆನಮ್ಮಲ್ಲಿರುವ ಕೌಶಲ್ಯಗಳು ನಮ್ಮ ಬದುಕನ್ನುವಿಶಿಷ್ಟಗೊಳಿಸುತ್ತದೆ. ವಿದ್ಯಾರ್ಥಿಗಳು ಇಂತಹ ಹ್ಯಾಕಥಾನ್ ಅಥವಾವಿವಿಧ ರೀತಿಯ

ಮಂಗಳೂರು ವಿವಿ ಅಂತರ್ ಕಾಲೇಜು ಚೆಸ್ ಪಂದ್ಯಾಟದಲ್ಲಿವಿವೇಕಾನoದ ಕಾಲೇಜಿಗೆ ಪ್ರಶಸ್ತಿ;

ಪುತ್ತೂರು: ಇತ್ತೀಚೆಗೆ ಉಡುಪಿಯ ಉಪೇಂದ್ರ ಪೈಮೆಮೋರಿಯಲ್ ಕಾಲೇಜು ಇಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾನಿಲಯ ಅಂತರ್ ಕಾಲೇಜು ಮಟ್ಟದ

ಕೈಝೆನ್ ಪರಿಕಲ್ಪನೆಯಿಂದ ಆತ್ಮವಿಶ್ವಾಸ ವೃದ್ಧಿ- ರಂಜನ್ ಬೆಳ್ಳಾರ್ಪಾಡಿ;

ಪುತ್ತೂರು: ಭಾರತ ದೇಶ ಮುಂದುವರಿದ ದೇಶವಾದರೂಸ್ವಚ್ಛತೆಯ ವಿಚಾರವಾಗಿ ಯೋಚಿಸುವಂತಾಗಿದೆ.ಸ್ವಚ್ಛತೆಯನ್ನು ಪಾಲಿಸುವ ಕೆಲಸ ಅಗತ್ಯವಾಗಿ ಆಗಬೇಕು.ಯುವ ಜನತೆಗೆ ಅವಕಾಶಗಳೂ

ನಮ್ಮ ಆಸಕ್ತಿಯ ಕ್ಷೇತ್ರದಲ್ಲಿ ಉದ್ಯಮವನ್ನು ಸ್ಥಾಪಿಸಬೇಕು— ರಾಜಾರಾಮ್ ಬಲಿಪಗುಳಿ;

ಪುತ್ತೂರು, ಅಕ್ಟೋಬರ್ 15: ನಾವು ಒಂದು ಉದ್ದಿಮೆಯನ್ನು ಸ್ಥಾಪಿಸಿದಾಗ ನಮಗೆ ನಾವೇ ಮಾಲಿಕರಾಗುತ್ತೇವೆ. ಶ್ರಮವನ್ನು ನಾವು ಅನುಭವಿಸುತ್ತೇವೆ.